
Pulse of the Public
ಕಾಲ್ಪನಿಕ ಚಿತ್ರಮುಂಗಾರು ಹಂಗಾಮಿನಲ್ಲಿ ಶೇ 34ರಷ್ಟು ಮಳೆ ಅಭಾವ ಉಂಟಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಾಗಡಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಿದೆ.
ಕನಕಪುರ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳ ವಿಫಲತೆ ಹಾಗೂ ಕೆರೆಗಳ ಅಕ್ರಮ ಒತ್ತುವರಿಯಿಂದಾಗಿ ಅಂತರ್ಜಲ ಕುಸಿದು ರೈತರು ನೀರಿನ ಬವಣೆ ಎದುರಿಸುತ್ತಿದ್ದಾರೆ.
ಮುಂಗಾರು ಋತುವಿನಲ್ಲಿ ಶೇ.64 ರಷ್ಟು ಭಾರಿ ಮಳೆ ಅಭಾವ ಎದುರಿಸುತ್ತಿರುವ ಟಿ. ನರಸೀಪುರ ತಾಲೂಕನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್ ಬೆಳೆ ಹಾನಿ ಪರಿಶೀಲಿಸಿ, ಮೇವು ಮತ್ತು ಕುಡಿಯುವ ನೀರು ಪೂರೈಸಲು ಸೂಚಿಸಿದ್ದಾರೆ.
ಆನೆ ದಾಳಿಯಿಂದ ನಾಶವಾದ ಜೋಳದ ಬೆಳೆಗೆ ಪರಿಹಾರ ಕೋರಿ ದಾಖಲೆ ಸಲ್ಲಿಸಿ ಹಿಂತಿರುಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ರೈತ ರಾಜಯ್ಯ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಸಾರ್ಥಕತೆ ಮೆರೆದಿದೆ.